ಕರ್ನಾಟಕ

karnataka

ETV Bharat / videos

ಹಾವು ಮುಂಗುಸಿ ಕಾಳಗ: ತೀವ್ರ ಗಾಯಗೊಂಡ ಹಾವನ್ನು ರಕ್ಷಿಸಿದ ಉರಗ ಪ್ರೇಮಿ - ಶಿರಸಿಯಲ್ಲಿ ಹಾವು ಮುಂಗುಸಿ ಕಾಳಗ

By

Published : Nov 23, 2019, 8:10 PM IST

ಶಿರಸಿ: ಹಾವು ಮುಂಗುಸಿ ನಡುವೆ ನಡೆದ ಕಾಳಗದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ನಾಗರಹಾವೊಂದನ್ನು ಉರಗ ಪ್ರೇಮಿಯೊಬ್ಬರು ರಕ್ಷಿಸಿ ಆರೈಕೆ ಮಾಡುತ್ತಿರುವ ಘಟನೆ ಶಿರಸಿಯಲ್ಲಿ ನಡೆದಿದೆ.

ABOUT THE AUTHOR

...view details