ಕರ್ನಾಟಕ

karnataka

By

Published : Oct 25, 2019, 11:25 AM IST

ETV Bharat / videos

ಬಳ್ಳಾರಿಯ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಹಾವು ಪ್ರತ್ಯಕ್ಷ,ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಉರಗ ಪ್ರೇಮಿ

ಬಳ್ಳಾರಿ: ನಗರದ ಜೆಎಂಎಫ್ ಸಿ ಕೋರ್ಟ್ ರಸ್ತೆಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿರುವ ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ಹಸಿರು ಹಾವೊಂದು ನುಗ್ಗಿದೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸೈಯ್ಯದ್ ಬಾಷಾ ಅವರು, ತಮ್ಮ ಜೀವದ ಹಂಗನ್ನು ತೊರೆದು ಆ ಹಾವನ್ನು ‌ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ABOUT THE AUTHOR

...view details