ಕರ್ನಾಟಕ

karnataka

ETV Bharat / videos

ಗಣೇಶನ ನಿಮಜ್ಜನ ವೇಳೆ 6 ಮಕ್ಕಳು ನೀರುಪಾಲು... ಮುಗಿಲು ಮುಟ್ಟಿದ ಪೋಷಕರ ಆಕ್ರಂದನ - ಘನಘೋರ ದುರಂತ

By

Published : Sep 10, 2019, 11:43 PM IST

ಅವರೆಲ್ಲಾ 10ರಿಂದ 13 ವರ್ಷ ಆಸುಪಾಸಿನ ಪುಟಾಣಿ ಮಕ್ಕಳು. ದೊಡ್ಡವರಿಗಿಂತ ನಾವೇನು ಕಡಿಮೆ ಅಂತ ತಾವೇ ಮಣ್ಣಿನ ಗಣೇಶನನ್ನು ಕೂರಿಸಿ ಕೆರೆಯಲ್ಲಿ ನಿಮಜ್ಜನ ಮಾಡಲು ಹೋಗಿದ್ರು. ಈ ವೇಳೆ ಮಕ್ಕಳು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಈ ಘನಘೋರ ದುರಂತವೊಂದು ನಡೇದೇ ಹೋಗಿದೆ.

ABOUT THE AUTHOR

...view details