ಕರ್ನಾಟಕ

karnataka

ETV Bharat / videos

ಸಿದ್ದೇಶ್ವರ ಜಾತ್ರೆ ಅಂಗವಾಗಿ ಚೌಡಕಿ ಪದ: ಜನರನ್ನು ರಂಜಿಸಿದ ಗಾಯಕರು..! - ಜನರನ್ನು ರಂಜಿಸಿದ ಗಾಯಕರು!

By

Published : Jan 19, 2020, 1:30 PM IST

ವಿಜಯಪುರ: ಸಿದ್ದೇಶ್ವರ ಜಾತ್ರಾ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಚೌಡಕಿ ಪದ ಜನರನ್ನು ರಂಜಿಸಿತು. ಜಿಲ್ಲೆಯ ದೇವರ ಹಿಬ್ಬರಗಿಯ ಯಲ್ಲವ್ವಾ, ಮಹಾದೇವಿ ಹಾಗೂ ಕಲಾ ತಂಡ ಚೌಡಕಿ ಪದ ಹಾಡಿದರು. ಚೌಡಕಿ ಪದಗಳನ್ನು ಕೇಳಲು ಸಾವಿರಾರು ಜನ ಆಗಮಿಸಿದ್ದು, ಗಮನ ಸೆಳೆಯಿತು.

ABOUT THE AUTHOR

...view details