ಕರ್ನಾಟಕ

karnataka

ETV Bharat / videos

ಜಾರ್ಖಂಡ್ ಫಲಿತಾಂಶ.. ಕಾಂಗ್ರೆಸ್​ ಅಲ್ಲ, ಜನ ಬಿಜೆಪಿ ‌ಮುಕ್ತ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

By

Published : Dec 23, 2019, 7:13 PM IST

ಜಾರ್ಖಂಡ್ ಚುನಾವಣಾ ಫಲಿತಾಂಶದ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಜನರು ಬಿಜೆಪಿ ಮುಕ್ತ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜಾರ್ಖಂಡ್​​ನಲ್ಲಿ ಕಾಂಗ್ರೆಸ್, ಆರ್​​ಜೆಡಿ, ಜೆಎಂಎಂ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಸೋಲು ಅನುಭವಿಸಿದೆ. ಇತ್ತೀಚೆಗೆ ಚುನಾವಣೆ ನಡೆಯುತ್ತಿರುವ ಎಲ್ಲಾ ಕಡೆ ಬಿಜೆಪಿ ಸೋಲುತ್ತಾ ಬಂದಿದೆ ಎಂದರು. ಮೋದಿ ಮತ್ತು ಅಮಿತ್ ಶಾ ಅವರು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳುತ್ತಿದ್ದಾರೆ.ಜನರು ಈಗ ಬಿಜೆಪಿ ಮುಕ್ತ ಮಾಡುತ್ತಿದ್ದಾರೆ ಎಂದರು.

For All Latest Updates

TAGGED:

ABOUT THE AUTHOR

...view details