ಕರ್ನಾಟಕ

karnataka

ETV Bharat / videos

ಸರ್ಕಾರದ ಆದೇಶ ಪಾಲಿಸಿದ ಧಾರವಾಡ ಜನತೆ: ಅಂಗಡಿ ಮುಂಗಟ್ಟುಗಳು ಫುಲ್​​ ಬಂದ್​

By

Published : Jul 5, 2020, 12:36 PM IST

ಪ್ರತಿ ಭಾನುವಾರ ರಾಜ್ಯ ಸರ್ಕಾರ ಲಾಕ್​​ಡೌನ್ ಘೋಷಿಸಿರುವುದಕ್ಕೆ ​​​ಧಾರವಾಡ ಜಿಲ್ಲೆಯಲ್ಲಿ ಜನಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು, ಬಸ್ ಸಂಚಾರ, ಆಟೋ ಸೇವೆ ಸಂಪೂರ್ಣ ಸ್ತಬ್ಧಗೊಂಡಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details