ಕರ್ನಾಟಕ

karnataka

ETV Bharat / videos

ಗಡಿ ವಿಚಾರದಲ್ಲಿ ಮುಂದುವರಿದ ಶಿವಸೇನೆ ಪುಂಡಾಟ, ಚಿಕ್ಕೋಡಿಯಲ್ಲಿ ಕನ್ನಡಪರ ಸಂಘಟನೆಗಳಿಂದ ತೀವ್ರ ಹೋರಾಟ - ಚಿಕ್ಕೋಡಿಯಲ್ಲಿ ಕನ್ನಡಪರ ಸಂಘಟನೆಗಳಿಂದ ಹೋರಾಟ.

By

Published : Jan 1, 2020, 4:22 PM IST

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರ ನಿನ್ನೆ, ಮೊನ್ನೆಯದೇನಲ್ಲ. ಆದ್ರೆ, ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ರಚನೆಯಾದ ಅಂದಿನಿಂದ ಈವರೆಗೆ ಗಡಿ ವಿಚಾರದಲ್ಲಿ ತಗಾದೆ ತೆಗೆಯುತ್ತಲೇ ಇದೆ. ಆದ್ರೆ, ಶಿವಸೇನೆ ಪುಂಡಾಟಕ್ಕೆ ಕನ್ನಡಿಗರು ಆಕ್ರೋಶಿತರಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details