ಕರ್ನಾಟಕ

karnataka

ಶಿವಮೊಗ್ಗದಲ್ಲಿ ಅಕಾಲಿಕ ವರುಣಾಗಮನ: ಅನ್ನದಾತರಲ್ಲಿ ಆತಂಕ

By

Published : Dec 28, 2019, 7:31 AM IST

ಶಿವಮೊಗ್ಗ : ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರಲ್ಲಿ ಆತಂಕ ಮನೆಮಾಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಒಕ್ಕಲು ಮಾಡುವ ಸಮಯದಲ್ಲಿ ಹೀಗೆ ಮಳೆ ಸುರಿದರೆ ಬೆಳೆ ನಾಶವಾಗುವ ಸಾಧ್ಯತೆಗಳಿದ್ದು ಅನ್ನದಾತನನ್ನು ಚಿಂತೆಗೀಡುಮಾಡಿದೆ.

ABOUT THE AUTHOR

...view details