ಕರ್ನಾಟಕ

karnataka

By

Published : Dec 13, 2019, 10:25 PM IST

ETV Bharat / videos

ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾಂದ್ರೆ ಜಿಲ್ಲೆ ಗತಿ ಹೇಗೆ?

ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಕೆಲಸಗಳ ನಿಮಿತ್ತ ಪ್ರತಿದಿನ ನೂರಾರು ಮಂದಿ ಬರ್ತಾರೆ. ಹೀಗೆ ದಣಿದು ಬರೋ ಜನರಿಗಾಗಿ ಇಲ್ಲಿ ಕುಡಿಯುವ ನೀರಿನ ಘಟಕ ಇದೆ. ಆದರೆ, ಅದು ಹೆಸರಿಗೆ ಮಾತ್ರ ಕುಡಿಯುವ ನೀರಿನ ಘಟಕ..

For All Latest Updates

TAGGED:

ABOUT THE AUTHOR

...view details