ಕರ್ನಾಟಕ

karnataka

ETV Bharat / videos

ಆಯುಷ್ಮಾನ್​​ ಭವ ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಂಡ ಆನೆಗೆ ಆಯುಷ್ಯವೇ ಖತಂ... ಸರಣಿ ಸಾವಿಗೆ ಕಾರಣ ಯಾರು? - ಶಿವಮೊಗ್ಗ

By

Published : Aug 31, 2019, 7:35 PM IST

ಶಿವಮೊಗ್ಗದ ಸಕ್ರೆಬೈಲಿನಲ್ಲಿ ಆನೆಗಳ ಸರಣಿ ಸಾವು ಮುಂದುವರೆದಿದೆ. ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಆನೆಯೊಂದು ಏಕಾಏಕಿ ಪ್ರಾಣ ಬಿಟ್ಟಿದೆ. ಸದ್ಯ ಅರಣ್ಯಾಧಿಕಾರಿಗಳ ವಿರುದ್ಧವೇ ಈಗ ಗುಮಾನಿ ಶುರುವಾಗಿದೆ.

ABOUT THE AUTHOR

...view details