ಕರ್ನಾಟಕ

karnataka

ETV Bharat / videos

ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತಗಳ ಸರಮಾಲೆ... ಮಹಾಲಯ ಅಮಾವಾಸ್ಯೆ ದಿನದಂದೇ ಹೀಗ್ಯಾಕೆ!?

By

Published : Sep 29, 2019, 8:36 PM IST

ಹಾಸನ: ಅಮಾವಾಸ್ಯೆ, ಹುಣ್ಣಿಮೆ, ಇಲ್ಲ ಹೊಸ ವರ್ಷದ ಸಂಭ್ರಮ ಹಾಸನದ ರಾಷ್ಟ್ರೀಯ ಹೆದ್ದಾರಿಗೆ ಆಗಿ ಬರಲ್ಲ ಅನ್ಸುತ್ತೆ. ಯಾಕಂದ್ರೆ ಎಲ್ಲೆಂದರಲ್ಲಿ ಜವರಾಯ ಕಾದು ಕುಳಿತಿರುತ್ತಾನೆ. ಕಾಕತಾಳೀಯ ಎಂಬಂತೆ ಇಂತಹ ದಿನಗಳಲ್ಲೇ ದೊಡ್ಡ ದೊಡ್ಡ ಅಪಘಾತಗಳಾಗುವ ಮೂಲಕ ಆಶ್ಚರ್ಯ ಮೂಡಿಸುತ್ತದೆ.

ABOUT THE AUTHOR

...view details