ಕರ್ನಾಟಕ

karnataka

ETV Bharat / videos

ಕೊಡಗಿನಲ್ಲಿ ನಾಳೆ 144 ಜಾರಿ: ಎಸ್ಪಿ ಸುಮನ ಡಿ ಪನ್ನೇಕರ್ - sumana D pannekar news

By

Published : Dec 5, 2019, 8:10 PM IST

1992 ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲೆಯಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಕೊಡಗು ಎಸ್ಪಿ ಡಾ.ಸುಮನ ಡಿ ಪನ್ನೇಕರ್ ತಿಳಿದ್ದಾರೆ.

ABOUT THE AUTHOR

...view details