ಕರ್ನಾಟಕ

karnataka

By

Published : Apr 17, 2020, 1:36 PM IST

ETV Bharat / videos

ಊಟವಿದ್ರೂ ಕುಡಿಯೋಕೆ ಸಿಗುತ್ತಿಲ್ಲ ಶುದ್ಧ ಜಲ: ಬಾವಿ, ನದಿಗೆ ಸೇರುತ್ತಿದೆ ಸಮುದ್ರದ ಉಪ್ಪು ನೀರು!

ದೇವರು ವರ ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬ ಮಾತಿದೆ. ಕುಡಿಯುವ ನೀರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಉತ್ತರಕನ್ನಡ ಜಿಲ್ಲೆಯ ಕೆಲವೆಡೆ ಜನ ಪಡುತ್ತಿರುವ ಪಾಡು ಹೇಳ ತೀರದ್ದಾಗಿದೆ. ಯಾಕೆ ಅಂತ ನೋಡಿ....

ABOUT THE AUTHOR

...view details