ಕರ್ನಾಟಕ

karnataka

ETV Bharat / videos

ಕಡಲತೀರದಲ್ಲಿ ಕಡಲಾಮೆಗಳು ಕಣ್ಮರೆ: ಅಳಿವಿನಂಚಲ್ಲಿ ಅಪರೂಪದ ಜೀವ ಸಂಕುಲ - ಅಳಿವಿನಂಚಿನಲ್ಲಿ ಆಮೆಗಳು

By

Published : Sep 14, 2019, 10:26 AM IST

ಉಡುಪಿ: ರಾಜ್ಯದ ಕಡಲತಡಿಯಲ್ಲಿ ಕಾಣಿಸುತ್ತಿದ್ದ ಕಡಲಾಮೆಗಳ ಸಂತತಿ ದಿನೇ ದಿನೇ ಮರೆಯಾಗುತ್ತಿದೆ. ಸಾವಿರಾರು ಮೈಲಿಗಟ್ಟಲೆ ದೂರ ಕ್ರಮಿಸಿ ಸಂತಾನೋತ್ಪತ್ತಿಗಾಗಿ ಕರಾವಳಿಗೆ ಬರ್ತಿದ್ದ ಕಡಲಾಮೆಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಅಪರೂಪದ ಜೀವ ಸಂಕುಲ ಕಾಣೆಯಾಗಲು ಕಾರಣವೇನು?

ABOUT THE AUTHOR

...view details