ಕರ್ನಾಟಕ

karnataka

ಬಾಲಕನ ಬಲಿ ಪಡೆದ ಯಮರೂಪಿ ಶಾಲಾ ವಾಹನ: ಮುಗಿಲು ಮುಟ್ಟಿದ ಪೋಷಕ ಆಕ್ರಂದನ

By

Published : Dec 17, 2019, 3:08 PM IST

ಆತ ಪುಟ್ಟ ಬಾಲಕ. ಈಗಷ್ಟೆ ಎಲ್​​ಕೆಜಿಗೆ ಹೋಗಲು ಶುರು ಮಾಡಿದ್ದ. ಪ್ರತಿದಿನ ಶಾಲಾ ವಾಹನದಲ್ಲೇ ಶಾಲೆಗೆ ಹೋಗೋದು ಬರೋದು ಮಾಡ್ತಿದ್ದ. ಹೀಗಿರುವಾಗ ಒಂದು ದಿನ ಶಾಲೆ ಬೇಗ ಬಿಟ್ಟಿತ್ತು. ಶಾಲೆ ಬಿಡ್ತಲ್ಲಪ್ಪ, ಇವತ್ತಾದ್ರು ಬೇಗ ಮನೆಗೆ ಹೋಗೋಣ ಅಂತ ವ್ಯಾನ್​ ಏರಿ ಮನೆ ಕಡೆ ಹೊರಟಿದ್ದ. ಆದ್ರೆ ಆ ವ್ಯಾನ್​ ಡ್ರೈವರ್ ಮಾಡಿದ ಒಂದೇ ಒಂದು ಯಡವಟ್ಟು ಬಾಳಿ ಬದುಕಬೇಕಿದ್ದ ಆ ಪುಟ್ಟ ಮಗುವನ್ನು ಬಾರದ ಲೋಕಕ್ಕೆ ಕಳಿಸಿದೆ.

For All Latest Updates

ABOUT THE AUTHOR

...view details