ಕರ್ನಾಟಕ

karnataka

ETV Bharat / videos

ಚಿಲ್ಲೂರು ಬಡ್ನಿಯಲ್ಲಿ ಹಕ್ಕು ಚಲಾಯಿಸಿದ ಸರಿಗಮಪ ರನ್ನರ್​ಅಪ್​ ಹನುಮಂತ್​ ​ - undefined

By

Published : Apr 23, 2019, 10:21 AM IST

Updated : Apr 23, 2019, 4:47 PM IST

ಸವಣೂರು ತಾಲೂಕು ಚಿಲ್ಲೂರು ಬಡ್ನಿಯಲ್ಲಿ ಸರಿಗಮಪ ರನ್ನರ್​ಅಪ್​​​ ಹನುಮಂತ ಲಮಾಣಿ ಮತದಾನ ಮಾಡಿದರು. ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚಿಲ್ಲೂರು ಬಡ್ನಿಯ ಮತಗಟ್ಟೆ ನಂ.116 ರಲ್ಲಿ ಹನುಮಂತ್​ ತಮ್ಮ ಹಕ್ಕು ಚಲಾಯಿಸಿದರು. ಹನುಮಂತ್​ ಲಮಾಣಿ ಹಾವೇರಿ ಜಿಲ್ಲೆಯ ಚುನಾವಣಾ ಪ್ರಚಾರ ರಾಯಭಾರಿಯೂ ಆಗಿದ್ದು, ಇಲ್ಲಿಯವರೆಗೆ ಮತದಾನದ ಜಾಗೃತಿ ಮೂಡಿಸಿದ್ದರು.
Last Updated : Apr 23, 2019, 4:47 PM IST

For All Latest Updates

TAGGED:

ABOUT THE AUTHOR

...view details