ಕರ್ನಾಟಕ

karnataka

By

Published : Jan 14, 2021, 4:49 PM IST

ETV Bharat / videos

ಕಿದ್ವಾಯಿ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ‌ ಸಂಕ್ರಾಂತಿ ಆಚರಣೆ

ಬೆಂಗಳೂರು: ಇಂದು ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ನಗರದ ಕಿದ್ವಾಯಿ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲೂ ಸಂಕ್ರಾಂತಿ , ಪೊಂಗಲ್ ಹಬ್ಬದ ಸಡಗರ ಕಳೆಗಟ್ಟಿದೆ. ಈ ವೇಳೆ ಯುವ ವಕೀಲರ‌ ಸಂಘದಿಂದ ಕ್ಯಾನ್ಸರ್ ರೋಗಿಗಳಿಗೆ ಎಳ್ಳು,ಬೆಲ್ಲ, ಬೆಡ್​​​ ಶೀಟ್ ವಿತರಿಸಲಾಯಿತು.

ABOUT THE AUTHOR

...view details