ಕರ್ನಾಟಕ

karnataka

ETV Bharat / videos

ಪೊಲೀಸ್ ಆಯುಕ್ತರ ಕಚೇರಿಯಲ್ಲೂ ಸೋಂಕು ನಿವಾರಣ ಸುರಂಗ - ಬೆಂಗಳೂರು ಲೇಟೆಸ್ಟ್ ನ್ಯೂಸ್​

By

Published : Apr 16, 2020, 5:07 PM IST

ಬೆಂಗಳೂರು: ಕೊರೊನಾ ಸೋಂಕಿನಿಂದ ಜನರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದೆ. ಈ ನಡುವೆ ಜನರ ಹೆಚ್ಚಾಗಿ ಓಡಾಡುವ ಪ್ರದೇಶಗಳಾದ ಮಾರುಕಟ್ಟೆ, ನಗರ ಪೊಲೀಸ್​ ಆಯುಕ್ತರ ಕಚೇರಿ, ಏಳು ಡಿಸಿಪಿ ವಿಭಾಗಗಳಲ್ಲಿ ಸ್ಯಾನಿಟೈಸಿಂಗ್​​​ ಟನಲ್​ ​ (ಸೋಂಕು ನಿವಾರಣ ಸುರಂಗ) ಸುರಂಗ ಮಾರ್ಗವನ್ನು ಅಳವಡಿಕೆ ಮಾಡಲಾಗಿದ್ದು, ಇದು ಇಡೀ ದೇಹವನ್ನು ಸ್ಯಾನಿಟೈಸರ್​​ ಮಾಡುತ್ತದೆ. ಯಾವುದೇ ಕ್ರಿಮಿನಾಶಕಗಳಿದ್ದರೆ ಮಟ್ಟ ಹಾಕುತ್ತದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.

ABOUT THE AUTHOR

...view details