ಹಲಗೇರಿ ಆದರ್ಶ ಗ್ರಾಮ ಆಗುತ್ತಾ... ಆ ಗ್ರಾಮಸ್ಥರ ಕನಸು ಆಶಯಗಳೇನು: ವಿಡಿಯೋ - ಸಿಂಧನೂರಿನ ಆರ್.ಎಚ್ ಕ್ಯಾಂಪ್ ಹಾಗೂ ಕೊಪ್ಪಳ ಜಿಲ್ಲೆಯ ನವಲಿಯನ್ನ ದತ್ತು ಪಡೆದ ಸಂಗಣ್ಣ ಕರಡಿ
ಪ್ರತಿಯೊಬ್ಬ ಸಂಸದರು ತಮ್ಮ ಕ್ಷೇತ್ರದ ಎರಡು ಗ್ರಾಮಗಳನ್ನು ದತ್ತು ಪಡೆದು ಆ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಬೇಕು ಎಂಬುದು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಚಾಲನೆಗೊಂಡ ಕಾನ್ಸೆಪ್ಟ್. ಈ ಕಾನ್ಸೆಪ್ಟ್ ನಂತೆ ಈ ಅವಧಿಯಲ್ಲಿ ಸಂಸದ ಸಂಗಣ್ಣ ಕರಡಿ, ಸಂಸದರ ಆದರ್ಶ ಗ್ರಾಮಕ್ಕೆ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.