ಕರ್ನಾಟಕ

karnataka

ETV Bharat / videos

ಕಾಳಿ ಸಂಗಮ ಪ್ರದೇಶದಲ್ಲಿ ಮರಳು ಭೂಮಿ ಸೃಷ್ಟಿ... ಮೀನುಗಾರರಿಗೆ ಕಂಟಕವಾಗುವ ಆತಂಕ! - creation of sand land

By

Published : Oct 24, 2020, 4:42 PM IST

ಕಾರವಾರ: ಪ್ರತಿವರ್ಷ ಮಳೆಗಾಲದಲ್ಲಿ ಸಮುದ್ರ ತೀರದಲ್ಲಿ ಮರಳಿನ ದಿಬ್ಬಗಳು ಸೃಷ್ಟಿಯಾಗುವುದು ಸಾಮಾನ್ಯ. ಆದ್ರೆ ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ, ಹತ್ತಾರು ಎಕರೆ ಪ್ರದೇಶದಲ್ಲಿ ಕೃತಕ ಭೂಮಿ ಸೃಷ್ಟಿಯಾಗಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ABOUT THE AUTHOR

...view details