ಕರ್ನಾಟಕ

karnataka

ETV Bharat / videos

ಕೊರೊನಾ ಎಫೆಕ್ಟ್​... ಇಂದಿರಾ ಕ್ಯಾಂಟೀನ್ ಸಿಬ್ಬಂದಿಯಿಂದ ಡಬಲ್ ಹಣ ವಸೂಲಿ ಆರೋಪ - ಗದಗದಲ್ಲಿ ಕೊರೊನಾ ಭೀತಿ

By

Published : Mar 29, 2020, 3:04 PM IST

ಗದಗ: ಈಗ ಇಡೀ ದೇಶವೇ ಲಾಕ್ ಡೌನ್​ ಘೋಷಣೆಯಿಂದಾಗಿ ಸ್ತಬ್ಧವಾಗಿದೆ. ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇವರಿಗೆ ಇಂದಿರಾ ಕ್ಯಾಂಟೀನ್​ ಹೊಟ್ಟೆ ತುಂಬಿಸುತ್ತಿದೆ. ಆದ್ರೆ ಈ ಕ್ಯಾಂಟೀನ್​ ನಲ್ಲಿ ಜನರಿಂದ ಡಬಲ್​​ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ABOUT THE AUTHOR

...view details