ಕರ್ನಾಟಕ

karnataka

ETV Bharat / videos

ಕೊಳ್ಳೇಗಾಲದಲ್ಲಿ ಕಳೆಗಟ್ಟಿದ ಗ್ರಾಮೀಣ ದಸರಾ: ಕುಣಿದು ಕುಪ್ಪಳಿಸಿದ ಶಾಸಕ ಮಹೇಶ್​​ - ಹನೂರು ಶಾಸಕ ಆರ್.ನರೇಂದ್ರ

By

Published : Oct 7, 2019, 5:45 PM IST

ಚಾಮರಾಜನಗರದಲ್ಲಿ ಜಿಲ್ಲಾ ದಸರಾ ಮುಕ್ತಾಯಗೊಂಡು ಇಂದಿನಿಂದ ಕೊಳ್ಳೇಗಾಲದ ಗ್ರಾಮೀಣ ದಸರಾ ವೈಭವ ರಂಗು ಪಡೆದಿದೆ. ಈ ಗ್ರಾಮೀಣ ದಸರಾಗೆ ಹನೂರು ಶಾಸಕ ಆರ್.ನರೇಂದ್ರ ಹಾಗೂ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಸದ್ದಿಗೆ ಯುವಕರು ಹೆಜ್ಜೆ ಹಾಕುತ್ತಿದ್ದನ್ನು ಕಂಡ ಶಾಸಕ ಎನ್.ಮಹೇಶ್ ಕೂಡಾ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದರಿಂದ ಉತ್ಸಾಹ ಪಡೆದ ಯುವಕರು ಮತ್ತಷ್ಟು ಜೋಶ್​​ನಿಂದ ಕುಣಿದು ಕುಪ್ಪಳಿಸಿದ್ದಾರೆ.

ABOUT THE AUTHOR

...view details