ಕರ್ನಾಟಕ

karnataka

ETV Bharat / videos

ರಸ್ತೆಯೋ, ಕೆಸರು ಗದ್ದೆಯೋ..! ನಂಜುಂಡೇಶ್ವರನ ದರ್ಶನಕ್ಕೆ ಬರುವ ಭಕ್ತರಿಗೆ ಕಿರಿಕಿರಿ - ಅಂಗಡಿ‌ಬೀದಿ ರಸ್ತೆ

By

Published : Oct 25, 2019, 3:43 PM IST

ಇದು ರಸ್ತೆಯೋ ಅಥವಾ ಕೆಸರು ಗದ್ದೆಯೋ ಗೊತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಆರಂಭಗೊಂಡಿರುವ ರಸ್ತೆ ಕಾಮಗಾರಿ ಇನ್ನೂ ಅದೇ ಹಂತದಲ್ಲಿದೆ. ಹೀಗಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ABOUT THE AUTHOR

...view details