ಕರ್ನಾಟಕ

karnataka

ETV Bharat / videos

ನೆರೆಹಾನಿ ಪ್ರದೇಶಗಳಿಗೆ ಸಚಿವ ಆರ್‌.ಅಶೋಕ್‌ ಭೇಟಿ: ಸಂತ್ರಸ್ತರಿಗೆ ಸಾಂತ್ವನ - ನೆರೆಹಾನಿ ಪ್ರದೇಶಗಳಿಗೆ ಆರ್.ಅಶೋಕ್ ಭೇಟಿ

By

Published : Aug 7, 2020, 7:37 PM IST

ಕಾರವಾರ (ಉತ್ತರಕನ್ನಡ): ಕಂದಾಯ ಸಚಿವ ಆರ್.ಅಶೋಕ್ ಹೊನ್ನಾವರ ತಾಲೂಕಿನಲ್ಲಿ ನೆರೆಹಾನಿಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್​ ಅವರೊಂದಿಗೆ ತಾಲೂಕಿನ ಚಿಕ್ಕನಕೋಡ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರ ಅಹವಾಲು ಆಲಿಸಿದರು.

ABOUT THE AUTHOR

...view details