ವೃದ್ಧರಿಗೆ ಸಿಹಿ ಸುದ್ದಿ ನೀಡಿದ ಕಂದಾಯ ಸಚಿವ ಆರ್.ಅಶೋಕ್: ಅದೇನ್ ಗೊತ್ತಾ?
By
Published : Jan 29, 2020, 8:20 PM IST
ಬೆಂಗಳೂರು:ನಿಮ್ಮದು ಬಿಪಿಎಲ್ ಕುಟುಂಬವೇ, 60 ವರ್ಷ ದಾಟಿದವರು ನಿಮ್ಮ ಮನೆಯಲ್ಲಿದ್ದಾರಾ? ಹಾಗಾದ್ರೆ ಕಂದಾಯ ಇಲಾಖೆಯಿಂದ ನಿಮ್ಮ ಮನೆಗೆ ಸದ್ಯದಲ್ಲೇ ಪತ್ರ ಬರುತ್ತದೆ. ಅರೆ ಇದೇನು ಪತ್ರ, ಯಾಕೆ ಬರುತ್ತೆ ಅಂತೀರಾ.ಈ ಸ್ಟೋರಿ ನೋಡಿ..