ಕರ್ನಾಟಕ

karnataka

ETV Bharat / videos

ಮೌಢ್ಯ ನಿಷೇಧ ಕಾಯ್ದೆ ಜಾರಿಯಾದ್ರೂ ಏನಿದು ಹೊನ್ನಾಳಿ ಶಾಸಕರೇ? - ಸಿಡಿ ಉತ್ಸವದಲ್ಲಿ ಭಾಗಿಯಾಗಿ ಅನಿಷ್ಟ ಪದ್ಧತಿಗೆ ಸಾಥ್​

By

Published : Jan 29, 2020, 7:24 AM IST

Updated : Jan 29, 2020, 2:13 PM IST

ಒಂದೆಡೆ ರಾಜ್ಯ ಬಿಜೆಪಿ ಸರ್ಕಾರ ಮೌಢ್ಯ ನಿಷೇಧ ಕಾನೂನು ಜಾರಿ ಮಾಡಿದೆ. ಇನ್ನೊಂದೆಡೆ ಅದೇ ಸರ್ಕಾರದ ಶಾಸಕರು ಮೌಢ್ಯವನ್ನು ಬಿಂಬಿಸುವ ಜಾತ್ರೆಯೊಂದರ ಸಿಡಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಅದೆಲ್ಲಿ ಅಂತೀರಾ? ಆ ಶಾಸಕರು ಯಾರು ಅಂತೀರಾ? ಈ ಸ್ಟೋರಿ ನೋಡಿ..
Last Updated : Jan 29, 2020, 2:13 PM IST

ABOUT THE AUTHOR

...view details