ಕರ್ನಾಟಕ

karnataka

ETV Bharat / videos

ದೇವನಹಳ್ಳಿ ರೆಸಾರ್ಟ್​ನಿಂದ ಮಧ್ಯಪ್ರದೇಶದ 6 ಬಂಡಾಯ ಶಾಸಕರು ಇಂದು ವಾಪಸ್​​​ ಸಾಧ್ಯತೆ! - Rebel Congress MLAs Traveling

By

Published : Mar 13, 2020, 1:57 PM IST

ಬೆಂಗಳೂರು: ಪ್ರೆಸ್ಟೀಜ್ ಗಾಲ್ಪ್ ಶೈರ್​ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಮಧ್ಯಪ್ರದೇಶ ಬಂಡಾಯ ಕಾಂಗ್ರೆಸ್​ ಶಾಸಕರಲ್ಲಿ 6 ಮಂದಿ ಶಾಸಕರು ಇಲ್ಲಿಂದ ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆಂದು ತಿಳಿದುಬಂದಿದೆ.

ABOUT THE AUTHOR

...view details