ಮಳೆಯಿಂದ ತೋಟ ನಾಶ... ಕಂಗಾಲಾಗಿದ್ದ ರೈತ ದಿಢೀರ್ ಅಸ್ವಸ್ಥ - ಎರಡು ಎಕರೆ ತೋಟ ನಾಶ
🎬 Watch Now: Feature Video
ಶಿವಮೊಗ್ಗ ಜಿಲ್ಲೆಯ ಹೆಗಲತ್ತಿ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಭೇಟಿ ವೇಳೆ ಗ್ರಾಮಸ್ಥನೋರ್ವ ಕುಸಿದುಬಿದ್ದ ಘಟನೆ ನಡೆದಿದೆ. ಗುಡ್ಡ ಕುಸಿತದಿಂದ ಮಂಜುನಾಥ್ ಎಂಬುವರ ಎರಡು ಎಕರೆ ತೋಟ ನಾಶವಾಗಿದೆ. ಇದರಿಂದ ಒತ್ತಡಕ್ಕೊಳಗಾದ ಮಂಜುನಾಥ್ ಅವರಿಗೆ ಕಡಿಮೆ ರಕ್ತದೊತ್ತಡ (ಲೋ ಬಿಪಿ) ಉಂಟಾಗಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ವೈದ್ಯರು ಮಂಜುನಾಥ್ಗೆ ಚಿಕಿತ್ಸೆ ನೀಡಿದ್ದಾರೆ.