ಕರ್ನಾಟಕ

karnataka

By

Published : Feb 27, 2021, 10:43 PM IST

Updated : Feb 27, 2021, 10:59 PM IST

ETV Bharat / videos

ಯುವಕನ ಬಳಿ ಬಾಳೆಹಣ್ಣು ಖರೀದಿ ಮಾಡಿ ಸರಳತೆ ಮೆರೆದ ರವಿ ಡಿ. ಚನ್ನಣ್ಣನವರ್​: ವಿಡಿಯೋ

ಹೊಸಪೇಟೆ(ವಿಜಯನಗರ): ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪದ ಎಂ.ಬಿ ಅಯ್ಯನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಬಾಳೆ ಹಣ್ಣು ಖರೀದಿ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್​ ಆಗಿದೆ. ಬೆಂಗಳೂರಿನಿಂದ ಕೂಡ್ಲಿಗಿ ಹೋಗುವ ಮಾರ್ಗದಲ್ಲಿ ರಸ್ತೆ ಮಧ್ಯೆ ಬಾಳೆಹಣ್ಣು ಮಾರಾಟ ಮಾಡುತ್ತಿದ್ದ ಯುವಕನಿಂದ ಹಣ್ಣು ಖರೀದಿ ಮಾಡಿ ಆತನಿಗೆ ಹಣ ನೀಡಿದ್ದಾರೆ.
Last Updated : Feb 27, 2021, 10:59 PM IST

ABOUT THE AUTHOR

...view details