ಕರ್ನಾಟಕ

karnataka

ಹಳೇ ಹುಲಿ ಕೋಳಿವಾಡ ಕೊನೆಯ ಆಟ.. ಬಿಜೆಪಿ'ಅರುಣ'ಉದಯಿಸಲು ಮುಖಂಡರ ಕಾರ್ಮೋಡ!?

By

Published : Nov 20, 2019, 11:35 PM IST

Published : Nov 20, 2019, 11:35 PM IST

ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮಧ್ಯೆ ಫೈಟ್ ಜೋರಾಗಿದೆ. ರಾಣೇಬೆನ್ನೂರ ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಬಂಡಾಯ ಹಾಗೂ ಪ್ರತಿಭಟನೆ ಬಿಸಿ ಕಾವೇರಿದೆ. ಇದು ಆಡಳಿತಾರೂಢ ಬಿಜೆಪಿಗೆ ದೊಡ್ಡ ತಲೆನೋವಾಗಿದೆ.

ABOUT THE AUTHOR

...view details