ಕರ್ನಾಟಕ

karnataka

ETV Bharat / videos

ಸಚಿವರ ಸಿಡಿ ಪ್ರಕರಣ: ಪ್ರತಿಕ್ರಿಯೆ ನೀಡದ ಸಿಎಂ ಯಡಿಯೂರಪ್ಪ - CM did not responds to video of jarakiholi

By

Published : Mar 2, 2021, 8:26 PM IST

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ರಾಸಲೀಲೆಯ ವಿಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ದಾರೆ. ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ಮುಗಿಸಿದ ಬಳಿಕ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಗೃಹ ಸಚಿವ ಬೊಮ್ಮಾಯಿ ಜೊತೆಗೂಡಿ ಕಾರಿನಲ್ಲಿ ತೆರಳಿದರು.

ABOUT THE AUTHOR

...view details