ಕರ್ನಾಟಕ

karnataka

By

Published : Feb 11, 2020, 3:24 AM IST

ETV Bharat / videos

ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ... ಬೊಮ್ಮಾಯಿಗೆ ನಿರಾಸೆ

ಬೆಂಗಳೂರು: ಅಪೇಕ್ಷೆಯಂತೆ ಜಲಸಂಪನ್ಮೂಲ ಖಾತೆ ಪಡೆದುಕೊಳ್ಳುವಲ್ಲಿ ನೂತನ ಸಚಿವ ರಮೇಶ್ ಜಾರಕಿಹೊಳಿ ಸಫಲರಾಗಿ ಫುಲ್ ಖುಷಿಯಲ್ಲಿದ್ದರೆ ಅದೇ ಖಾತೆಯ ಮೇಲೆ ಕಣ್ಣಿಟ್ಟಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿರಾಸೆಯನ್ನು ಅನುಭವಿಸಬೇಕಾಗಿದೆ. ಜೊತೆಗೆ ಸಚಿವ ಡಾ.ಸುಧಾಕರ್ ಕೂಡ ಅತೃಪ್ತರಾಗಿದ್ದಾರೆ.

ABOUT THE AUTHOR

...view details