ಕರ್ನಾಟಕ

karnataka

ETV Bharat / videos

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಕಾಮುಕನಿಗೆ ಗಲ್ಲಿಗೇರಿಸುವಂತೆ ರಾಮ್ ಸೇನೆ ಆಗ್ರಹ - ಆರೋಪಿಗೆ ಗಲ್ಲು ವಿಧಿಸುವಂತೆ ರಾಮ್ ಸೇನೆ ಆಗ್ರಹ

By

Published : Aug 11, 2020, 5:04 PM IST

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರಾಮ್ ಸೇನೆ ಕಾರ್ಯಕರ್ತರು, ಆರೋಪಿ ಬಷೀರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅತ್ಯಾಚಾರ ಆರೋಪಿ ಬಷೀರ್ ಭಾವಚಿತ್ರ ದಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಆರೋಪಿಯನ್ನು ಗಲ್ಲಿಗೇರಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ABOUT THE AUTHOR

...view details