ಕರ್ನಾಟಕ

karnataka

ETV Bharat / videos

ಮೈಸೂರಲ್ಲಿ ಅಣ್ಣಾವ್ರ ಜಯಂತಿ ಆಚರಣೆ... ಡಾ. ರಾಜ್​ ಉದ್ಯಾನವನದಲ್ಲಿ ಫೀಸ್​ ಎಷ್ಟು ಗೊತ್ತಾ? - undefined

By

Published : Apr 24, 2019, 12:27 PM IST

ಮೈಸೂರು: ಜಿಲ್ಲಾಡಳಿತ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳಿಂದ ವರನಟ ಡಾ.ರಾಜ್​ಕುಮಾರ್ ಅವರ ಜಯಂತಿಯನ್ನು ಆಚರಿಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗವಿರುವ ಡಾ.ರಾಜ್​ಕುಮಾರ್ ಉದ್ಯಾನವನದಲ್ಲಿ ಪ್ರತಿಮೆಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಪುಷ್ಪಾರ್ಚನೆ ಮಾಡಿದರು. ನಂತರ ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿಗಳು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆದ್ರೆ ಈ ಉದ್ಯಾನದಲ್ಲಿ ಫೋಟೋ, ವಿಡಿಯೋ ಶೂಟಿಂಗ್​ಗೆ 300 ರೂ. ನಿಗದಿ ಮಾಡಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ‌.

For All Latest Updates

TAGGED:

ABOUT THE AUTHOR

...view details