ಕರ್ನಾಟಕ

karnataka

ETV Bharat / videos

ನಿರ್ಗತಿಕ ಮಕ್ಕಳಿಗೆ ಆಶಾಕಿರಣವಾದ ರೈಲ್ವೆ ಇಲಾಖೆ... ಸಾರ್ವಜನಿಕರಿಂದ ಪ್ರಶಂಸೆ - Antioch Wellness Center

By

Published : Jan 9, 2020, 8:37 PM IST

ನೈಋತ್ಯ ರೈಲ್ವೆ ವಲಯ ಸಾರ್ವಜನಿಕ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಜನಸ್ನೇಹಿಯಾಗಿದೆ. ಈಗ ನಿರಾಶ್ರಿತರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಹೊಸ ಯೋಜನೆಯೊಂದನ್ನು ರೂಪಿಸಿದ್ದು ಜನಮನ್ನಣೆ ಗಳಿಸುತ್ತಿದೆ. ಹಾಗಿದ್ದರೇ ಏನಿದು ಯೋಜನೆ ಅಂತೀರಾ? ಈ ಸ್ಟೋರಿ ನೋಡಿ..

ABOUT THE AUTHOR

...view details