ಕರ್ನಾಟಕ

karnataka

By

Published : Feb 26, 2020, 11:32 PM IST

ETV Bharat / videos

ರಾಯಚೂರು ವಿವಿ ಘೋಷಣೆಯಾಗಿ 3 ವರ್ಷ ಕಳೆದ್ರೂ ಸಿಕ್ಕಿಲ್ಲ ಅನುದಾನ... ಈ ಬಾರಿಯಾದ್ರೂ ಸಿಎಂ ನೀಡ್ತಾರಾ ಆರ್ಥಿಕ ನೆರವು?

ರಾಯಚೂರು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಆದ್ರೆ ವಿವಿ ಘೋಷಣೆ ಹೊರತುಪಡಿಸಿದರೆ, ಯಾವುದೇ ಅನುದಾನವನ್ನು ಈವರೆಗೆ ನೀಡಿಲ್ಲ. ಸಿಎಂ ಯಡಿಯೂರಪ್ಪ ಮುಂದಿನ ತಿಂಗಳು ಮಂಡಿಸುವ ಬಜೆಟ್‌ನಲ್ಲಾದ್ರೂ ಅನುದಾನ ನೀಡ್ತಾರೆ ಎಂಬ ನಿರೀಕ್ಷೆ ಇಲ್ಲಿನ ಜನರದ್ದು. ಈ ಕುರಿತ ಒಂದು ವರದಿ ಇಲ್ಲಿದೆ.

For All Latest Updates

ABOUT THE AUTHOR

...view details