ಕರ್ನಾಟಕ

karnataka

ETV Bharat / videos

ಕ್ಯಾರೆ ಎನ್ನದ ಖಾಸಗಿ ವಾಹನ ಸವಾರರು: ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ - Raichur coronavirus news

By

Published : Mar 26, 2020, 9:19 AM IST

ರಾಯಚೂರು/ ಲಿಂಗಸೂಗೂರು: ಕೊರೊನಾ ತಡೆಗೆ ಪ್ರಧಾನಿ ಮೋದಿ ಭಾರತ ಲಾಕ್ ಡೌನ್​ಗೆ ಕರೆ ನೀಡಿದ್ದರೂ ಸಹ ಪ್ರಯಾಣಿಕರನ್ನು ಹೊತ್ತು ತರುತ್ತಿರುವ ಖಾಸಗಿ ವಾಹನಗಳು, ಬೈಕ್​ ಸವಾರರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು ಕೂಡ ಸಾರ್ವಜನಿಕರು, ವಾಹನ ಚಾಲಕರು ಸಹಕರಿಸದಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.

ABOUT THE AUTHOR

...view details