ಕರ್ನಾಟಕ

karnataka

ETV Bharat / videos

ಪಕ್ಷ ಬಲಪಡಿಸುವ ಕೆಲಸ ಮಾಡುವೆ...ಬಿ.ವಿ.ನಾಯಕ ಹೇಳಿಕೆ - raichur congress new district president news

By

Published : Nov 16, 2019, 4:09 PM IST

ಕಾಂಗ್ರೆಸ್​​ನ ಸಂಪ್ರದಾಯ ಮತಗಳು ಬೇರೆಯಾಗಿದೆ. ಅವುಗಳನ್ನ ಒಗ್ಗೂಡಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನ ಬಲಪಡಿಸುವ ಕೆಲಸ ಮಾಡಿಸುವುದಾಗಿ ರಾಯಚೂರು ಕಾಂಗ್ರೆಸ್​​​​ನ ನೂತನ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಹೇಳಿದ್ದಾರೆ. ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಪಕ್ಷದ ಮುಖಂಡರು ಒಟ್ಟುಗೂಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ರು. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ.

For All Latest Updates

ABOUT THE AUTHOR

...view details