ಕರ್ನಾಟಕ

karnataka

ಸಿಸಿಬಿ ಸಂಕಷ್ಟ ದೂರವಾಗಲಿ ಎಂದು ರಾಧಿಕಾ ಅಭಿಮಾನಿ ಉರುಳು ಸೇವೆ

By

Published : Jan 9, 2021, 5:42 PM IST

ಮಂಡ್ಯ: ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಸಂಕಷ್ಟದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರಾಧಿಕಾ ಅಭಿಮಾನಿಯೊಬ್ಬ ಚಾಮುಂಡೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿ ಅವರಿಗೆ ಬಂದಿರೋ ಸಂಕಷ್ಟ ಪರಿಹಾರವಾಗಲಿ ಎಂದು ಬೇಡಿಕೊಂಡಿದ್ದಾನೆ.

ABOUT THE AUTHOR

...view details