ಕರ್ನಾಟಕ

karnataka

By

Published : Oct 25, 2019, 10:53 PM IST

Updated : Oct 25, 2019, 11:46 PM IST

ETV Bharat / videos

ಮೊಲ ವ್ಯಾಪಾರದಲ್ಲಿ ಕೈಸುಟ್ಟುಕೊಂಡಿದ್ದ ಈತ, ಈಗ ಪಡೆಯುತ್ತಿರುವುದು ಲಕ್ಷ ಲಕ್ಷ ಆದಾಯ!

ಬೆಂಗಳೂರು: 2019ರ ಕೃಷಿ ಮೇಳದಲ್ಲಿ ನೋಡುಗರನ್ನು ಆಕರ್ಷಿಸಿದ್ದು ಮೊಲಗಳು. ರೈತ ಆನಂದ್​ಕುಮಾರ್ ಮೊಲ‌ ಸಾಕಣೆ ವ್ಯಾಪಾರ ಮಾಡುವ ಮೂಲಕ ಉತ್ತಮ ಲಾಭ ಗಳಿಸಿ‌ ಎಲ್ಲರಿಗೂ ಮಾದರಿಯಾಗಿದ್ದಾರೆ. ಆರಂಭದಲ್ಲಿ ನಷ್ಟ ಅನುಭವಿಸಿದ್ರು, ಮೊಲದ‌ ಮಾಂಸಕ್ಕೆ ಬೇಡಿಕೆ ಹೆಚ್ಚಾದಂತೆ ಲಾಭ ಕೂಡ ಹೆಚ್ಚಾಯ್ತು. ತನ್ನ ಫಾರಂನಲ್ಲಿ ಇದೀಗ ಸಾವಿರಾರು ಮೊಲಗಳಿವೆ. ಜೊತೆಗೆ ವಿದೇಶಿ ತಳಿ ಮೊಲಗಳೂ ಇವೆ.
Last Updated : Oct 25, 2019, 11:46 PM IST

ABOUT THE AUTHOR

...view details