ಕರ್ನಾಟಕ

karnataka

ETV Bharat / videos

ದಾವಣಗೆರೆ ಮೇಯರ್ ಸ್ಥಾನ ನಮ್ಮ ಪಕ್ಷಕ್ಕೆ ದಕ್ಕಿರುವುದು ಖುಷಿ ತಂದಿದೆ: ಸಚಿವ ಆರ್.ಶಂಕರ್

By

Published : Feb 24, 2021, 9:15 PM IST

ದಾವಣಗೆರೆ: ಮೇಯರ್ ಸ್ಥಾನ ನಮ್ಮ ಪಕ್ಷಕ್ಕೆ ದಕ್ಕಿರುವುದು ಖುಷಿ ತಂದಿದೆ ಎಂದು ತೋಟಗಾರಿಕೆ ಹಾಗೂ ಎಪಿಎಂಸಿ ಖಾತೆ ಸಚಿವ ಆರ್.ಶಂಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಕಳೆದ ಬಾರಿ ಮೇಯರ್ ಗದ್ದುಗೆ ಹಿಡಿದಿತ್ತು. ಈ ಬಾರಿ ಕೂಡ ಅಧಿಕಾರಿದ ಗದ್ದುಗೆ ಹಿಡಿದಿರುವುದು ಸಂತಸ ತಂದಿದೆ. ಮೈಸೂರು ಪಾಲಿಕೆಯಲ್ಲಿ ಏನು ಆಗಬೇಕಿತ್ತು ಅದು ಆಗಿದೆ. ಇಲ್ಲಿ 29 ಮತಗಳ ಅಂತದಿಂದ ನಾವು ಮೇಯರ್ ಸ್ಥಾನ ಅಲಂಕರಿಸಿದ್ದೇವೆ ಎಂದರು.

ABOUT THE AUTHOR

...view details