ಕರ್ನಾಟಕ

karnataka

ಆರ್.​ಆರ್.​ನಗರ ಉಪಚುನಾವಣೆ:ವಿಕಲಚೇತನರಿಗಾಗಿ ವೀಲ್​ ಚೇರ್ ವ್ಯವಸ್ಥೆ

By

Published : Nov 3, 2020, 1:02 PM IST

Published : Nov 3, 2020, 1:02 PM IST

ಆರ್.​ಆರ್.​ನಗರ ಉಪಚುನಾವಣೆ ಹಿನ್ನೆಲೆ ಜೆಪಿ ನಗರ ವಾರ್ಡ್​ನಲ್ಲಿ ಸದ್ಯ ಬಿರುಸಿನ ಮತದಾನ ನಡೆಯುತ್ತಿದ್ದು, ಸದ್ಯ ವಿಕಲಚೇತನರು ಮತದಾನ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣದ ಹಿನ್ನೆಲೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಕಲಚೇತನರಿಗೆ ಅಂತಾ ವೀಲ್​​ ಚೇರ್ ನಿಗದಿ ಮಾಡಲಾಗಿದೆ.

ABOUT THE AUTHOR

...view details