ಕರ್ನಾಟಕ

karnataka

By

Published : Apr 14, 2021, 1:15 PM IST

ETV Bharat / videos

ಹಣ್ಣಿನ ವ್ಯಾಪಾರಿಗಳ ನಡುವೆ ಬೀದಿಯಲ್ಲೇ ಮಾರಾಮಾರಿ: ವಿಡಿಯೋ

ಗುಡಿಬಂಡೆ ಪಟ್ಟಣದಲ್ಲಿ ಹಣ್ಣಿನ ವ್ಯಾಪಾರಿಗಳು ಎರಡು ಗುಂಪುಗಳಲ್ಲಿ ಸೇರಿ ಚಾಕು ಹಿಡಿದು ಪರಸ್ಪರ ಮಾರಾಮಾರಿ ನಡೆಸಿದ್ದಾರೆ. ಹಣದ ವಿಚಾರ ಹಾಗೂ ಹಳೆ ವೈಷಮ್ಯದ ಘಟನೆಗೆ ಕಾರಣ ಎನ್ನಲಾಗಿದೆ. ರಹಮತುಲ್ಲಾ ಹಾಗೂ ಸನಾವುಲ್ಲಾ ಎಂಬೆರಡು ಕುಟುಂಬಗಳ ಮಧ್ಯೆ ನಡೆದ ಘರ್ಷಣೆಯ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

...view details