ಕರ್ನಾಟಕ

karnataka

ETV Bharat / videos

ಪಕ್ಷ ಯಾವುದೇ ಇರಲಿ, ಕೆಲಸ ಮಾಡೋರಿಗೇ ನಮ್ಮ ವೋಟು ಅಂತಿದ್ದಾರೆ ಈ ಕ್ಷೇತ್ರದ ಜನ - Bangalore latest news

By

Published : Oct 23, 2020, 5:11 PM IST

ಬೆಂಗಳೂರು: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ವಾರ್ಡ್​ನಲ್ಲಿ ಬರುವ ಬಿ.ಕೆ. ನಗರ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿದೆ. ಚರಂಡಿ ಕೆಲಸಕ್ಕಾಗಿ ಅಗೆದ ರಸ್ತೆಯನ್ನು ದುರಸ್ತಿಪಡಿಸದೆ ಹಾಗೆಯೇ ಬಿಡಲಾಗಿದ್ದು, ಒಂದು ವರ್ಷವಾದ್ರೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸ್ಥಳೀಯರನ್ನು ಕೇಳಿದರೆ ಮಾಜಿ ಶಾಸಕರು ಇಲ್ಲಿನ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದು, ಬಿ.ಕೆ. ನಗರವನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಕೆಲಸ ಮಾಡುವವರಿಗೇ ನಮ್ಮ ವೋಟು ಅಂತಿದ್ದಾರೆ. ರಸ್ತೆ ಅವ್ಯವಸ್ಥೆ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

...view details