ಕರ್ನಾಟಕ

karnataka

By

Published : Sep 17, 2019, 9:03 PM IST

ETV Bharat / videos

ಕಾರಾಗೃಹ ಸಿಬ್ಬಂದಿಗೆ ಸೀಟ್ ಬೆಲ್ಟ್ ಹಾಕುವಂತೆ ತಾಕೀತು ಮಾಡಿದ ಪಿಎಸ್ಐ

ರಸ್ತೆ ನಿಯಮಗಳ ಪಾಲನೆ ಮತ್ತು ದಂಡ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಪೊಲೀಸ್ ಇಲಾಖೆ ಮುಂದಾಗಿದೆ. ಜಿಲ್ಲೆಯ ಸಂಚಾರಿ ಠಾಣೆಯ ಪಿಎಸ್ಐ ಪಲ್ಲವಿ ಕೈಯಲ್ಲಿ ಕರಪತ್ರ ಹಿಡಿದು ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಕಾರಾಗೃಹ ಸಿಬ್ಬಂದಿ ರಸ್ತೆ ನಿಯಮ ಪಾಲಿಸದೇ ಸಂಚರಿಸುವುದನ್ನ ಕಂಡು ವಾಹನ ತಡೆದಿದ್ದು, ಸೀಟ್ ಬೆಲ್ಟ್ ಹಾಕಿಕೊಂಡು ವಾಹನ ಚಲಾಯಿಸುವಂತೆ ತಾಕೀತು ಮಾಡಿದ್ದಾರೆ.

ABOUT THE AUTHOR

...view details