ಕರ್ನಾಟಕ

karnataka

By

Published : Oct 15, 2019, 8:53 PM IST

ETV Bharat / videos

ಪ.ಬಂಗಾಳದಲ್ಲಿ ಆರ್​ಎಸ್ಎಸ್ ಸ್ವಯಂ ಸೇವಕನ ಹತ್ಯೆ: ಗದಗದಲ್ಲಿ ಪ್ರತಿಭಟನೆ!

ಗದಗ: ಪಶ್ಚಿಮ ಬಂಗಾಳದಲ್ಲಿ ಆರ್​ಎಸ್​ಎಸ್​ ಸ್ವಯಂ ಸೇವಕ ಬಂಧು ಪ್ರಕಾಶ ಪಾಲ್ ಮತ್ತು ಪತ್ನಿ, ಮಗನ ಹತ್ಯೆ ಖಂಡಿಸಿ ನಗರದಲ್ಲಿ ಸಂಸದ ಶಿವಕುಮಾರ ಉದಾಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಹಾವೇರಿ - ಗದಗ ವಿಶ್ವಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಭಾಗವಹಿಸಿ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿದರು.

For All Latest Updates

ABOUT THE AUTHOR

...view details