ಕರ್ನಾಟಕ

karnataka

ETV Bharat / videos

ಶೀಘ್ರ ರಸ್ತೆ ದುರಸ್ತಿಗೆ ಆಗ್ರಹಿಸಿ ಹೊಯ್ಕೋ ಬಡ್ಕೋ ಚಳವಳಿ! - ಅವಳಿನಗರದ ಜನತೆ ಸಂಚಕಾರ

By

Published : Nov 8, 2019, 2:24 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಹೂ - ಬಳ್ಳಿ ನಾಗರಿಕ ವತಿಯಿಂದ ಪಾಲಿಕೆ ಎದುರು ಬಾಯಿ ಬಡೆದುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ, ನಗರದ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿದ್ದು, ಯಾವ ರಸ್ತೆಗಳಿಗೆ ಹೋದರು ತಗ್ಗು ಗುಂಡಿಗಳದ್ದೇ ಹಾವಳಿ ಆಗಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಅವಳಿನಗರದ ಜನತೆ ಸಂಚಕಾರದಲ್ಲಿ ಸಂಚಾರ ಮಾಡುವಂತಾಗಿದೆ. ಕೂಡಲೇ ಹುಬ್ಬಳ್ಳಿ- ಧಾರವಾಡದ ರಸ್ತೆಗಳನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ABOUT THE AUTHOR

...view details