ಕರ್ನಾಟಕ

karnataka

ETV Bharat / videos

ತುಮಕೂರಲ್ಲಿ ಭೀಕರ ಅಪಘಾತ: ಮೂರು ಮಂದಿ ಸಜೀವ ದಹನ - ಬಸ್​ ಅಪಘಾತದಲ್ಲಿ ತುಮಕೂರಿನ ಮೂವರು ಸಾವು ಸುದ್ದಿ

By

Published : Jan 4, 2020, 2:58 PM IST

ಖಾಸಗಿ ಬಸ್ ಹಾಗು ಓಮ್ನಿ ವ್ಯಾನ್ ನಡುವೆ ನಡೆದ ಭೀಕರ ಅಪಘಾತ ಸಂಭವಿಸಿ ಮೂವರು ಸಜೀವ ದಹನಗೊಂಡಿರುವ ದುರ್ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ದೊಡ್ಡಗುಣಿ ಗ್ರಾಮದ ಬಳಿ ನಡೆದಿದೆ.

ABOUT THE AUTHOR

...view details