ಕರ್ನಾಟಕ

karnataka

ETV Bharat / videos

ಸಂತಾನಭಾಗ್ಯ, ಕಂಕಣಭಾಗ್ಯ ಕರುಣಿಸುವ ಗುಟ್ಟೆ ವೇಣುಗೋಪಾಲ - ಗುಟ್ಟೆ ವೇಣುಗೋಪಾಲಸ್ವಾಮಿ ಜಾತ್ರೆ

By

Published : Aug 20, 2019, 11:08 AM IST

ಶ್ರಾವಣಮಾಸದ ಶನಿವಾರ ನಡೆಯುವ ಇಲ್ಲಿನ ಗುಟ್ಟೆ ವೇಣುಗೋಪಾಲಸ್ವಾಮಿ ಜಾತ್ರೆ ಬಹಳ ವಿಶೇಷತೆಗಳಿಂದ ಕೂಡಿದೆ. ಸುತ್ತಲೂ 300 ಎಕರೆ ದಟ್ಟಾರಣ್ಯದ ಮಧ್ಯೆ ನೆಲೆಸಿರುವ ಗೋಪಾಲಸ್ವಾಮಿಗೆ ಮನೆ ಮಗಳೇ ಬಂದು ಆರತಿ ಬೆಳಗಿ ಹರಕೆ ತೀರಿಸಬೇಕೆಂಬ ಪ್ರತೀತಿ ಇದೆ.

ABOUT THE AUTHOR

...view details