ಮಂಡ್ಯದಲ್ಲಿ ಸುಮಲತಾ ಸುದ್ದಿಗೋಷ್ಠಿ ... ಕಾರ್ಯಕರ್ತರೊಂದಿಗೆ ರಣಕಹಳೆ ಊದಿದ ಸುಮಲತಾ - undefined
ಇಂದು ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ನನಗೆ ತಪ್ಪಾದ ಕ್ರಮಸಂಖ್ಯೆ ನೀಡಿ, ಈ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗೂ ಇಂದು ಕೂಡ ಕೇಬಲ್ ಕಟ್ ಮಾಡಿದ್ದಾರೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯಾನಾ ? ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದರು. ಸುದ್ದಿಗೋಷ್ಠಿಯ ಬಳಿಕ ಸುಮಲತಾ ಅವರು ಕಾರ್ಯಕರ್ತರೊಂದಿಗೆ ರಣಕಹಳೆಯನ್ನು ಊದಿದರು. ಈ ವಿಡಿಯೋ ಇಲ್ಲಿದೆ ನೋಡಿ.....
Last Updated : Mar 31, 2019, 1:31 PM IST